News & Events

ಅಮೃತಧಾರ ಗೋ ಶಾಲೆ ಬಜಕೂಡ್ಲು, ಇಲ್ಲಿ ಶುದ್ಧ ದೇಸೀ ತಳಿಯ ಹಸುವಿನ ಗೋಮಯದಿಂದ ತಯಾರು ಆಗುತ್ತಿರುವ ಹಣತೆಗಳು.

Read More..

ಅಮೃತಧಾರ ಗೋಶಾಲೆಯ ದೇಸೀ ಹಸುವಿನ ಗೋಮಯದಿಂದ ಸಾಂಪ್ರದಾಯಿಕವಾಗಿ ತಯಾರಿಸಲಾದ ಪರಿಶುದ್ಧ ವಿಭೂತಿ. ದೇಸೀ ಹಸುವಿನ ಗೋಮಯ, ಗೋಮೂತ್ರ, ತುಪ್ಪಗಳನ್ನು ಬಳಸಿ ಹಲವು ಆವರ್ತಗಳಲ್ಲಿ ಸಂಸ್ಕರಿಸಿ ಸಾಂಪ್ರದಾಯಿಕವಾಗಿ ತಯಾರಿಸಿದ ಪವಿತ್ರ ಭಸ್ಮ. ಯಾವುದೇ ಕೃತಕ ಬಣ್ಣ…

Read More..

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಹೋನ್ನತ ಕಾಮದುಘಾ ಯೋಜನೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಮೃತಧಾರಾ ಗೋಶಾಲೆ, ಗೋಲೋಕ ಬಜಕೂಡ್ಲುವಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯಕ್ತ ಸಾಯಂಕಾಲ 6 ರಿಂದ ಭಜನೆ, ಗೋಪೂಜೆ…

Read More..

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯಾನುಗ್ರಹದ ಮುಳ್ಳೇರಿಯಾ ಮಂಡಲಾತರ್ಗತ ಎಣ್ಮಕಜೆ ಹವ್ಯಕ ವಲಯದ ವೈದಿಕ-ಸಂಸ್ಕಾರ ವಿಭಾಗ ವತಿಯಿಂದ ಪರಮಪವಿತ್ರವಾದ ಗಾಯತ್ರೀ ಪ್ರತಿಪತ್ (ಶ್ರಾವಣ ಕೃಷ್ಣ ಪ್ರತಿಪತ್) ನಂದು ದಿನಾಂಕ…

Read More..

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಾಹಾಸಾಮಿಗಳ ದಿವ್ಯಾನುಗ್ರಹದ ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ಹವ್ಯಕ ವಲಯ ಸಂಸ್ಕಾರ ಮತ್ತು ವೈದಿಕ ವಿಭಾಗ ವತಿಯಿಂದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮ ಮಂದಿರದಲ್ಲಿ…

Read More..
Page 1 of 4